Sunday, January 23, 2011

ನನ್ನ ಪ್ರೀತಿಯ ಸ್ನೇಹಿತರೆ., ೪೦ ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆಯುತ್ತಿರುವ ೭೭ ನೆ ಕ.ಸಾ.ಸ.ಕ್ಕೆ ನಿಮಗೆ ಸುಸ್ವಾಗತ, 
 ಹೆಚ್ಚಿನ ವಿವರಗಳಿಗಾಗಿ  ಬೇಟಿ ಕೊಡಿ.


http://www.kasapa.kar.nic.in/


(ಈ ವಿವರಗಳ ಕೊನೆಯಲ್ಲಿ ಆಮಂತ್ರಣ ಪತ್ರಿಕೆಯ ಫೋಟೋಗಳನ್ನು ಕೊಡಲಾಗಿದೆ)
ಬೆಂಗಳೂರು, ಫೆ. 2: 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಗರದಲ್ಲಿ ಇದೇ ಫೆಬ್ರವರಿ 4, 5 ಮತ್ತು 6 ರಂದು ನಡೆಯಲಿದೆ. ಸಮ್ಮೇಳನವು ಪ್ರಧಾನವಾಗಿ ಕೆ.ಆರ್. ರಸ್ತೆಯಲ್ಲಿರುವ ನ್ಯಾಷನಲ್ ಕಾಲೇಜ್ ಮೈದಾನ, ಪಕ್ಕದ ಮಹಿಳಾ ಸಮಾಜ ಮತ್ತು ಕುವೆಂಪು ಕಲಾಕ್ಷೇತದಲ್ಲಿ ಸಂಭ್ರಮ ಸಡಗರದಿಂದ ನಡೆಯಲಿದೆ. ಈ ಮೂರು ದಿನಗಳ ಕನ್ನಡ ಸಾಹಿತ್ಯ ಜಾತ್ರೆಯ ಕಾರ್ಯಕ್ರಮ ವಿವರ ಸಂಕ್ಷಿಪ್ತವಾಗಿ ಹೀಗಿದೆ.

ಧ್ವಜಾರೋಹಣ: 4-2-2011 ಶುಕ್ರವಾರ ಬೆಳಗ್ಗೆ 8.30ಕ್ಕೆ

ಸಮ್ಮೇಳನಾಧ್ಯಕ್ಷರ ಮೆರವಣಿಗೆ:
 4-2-2011 ಶುಕ್ರವಾರ ಬೆಳಗ್ಗೆ 8.30ಕ್ಕೆ
ಮೆರವಣಿಗೆ ಮಾರ್ಗ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂಭಾಗದಿಂದ ಪ್ರಾರಂಭವಾಗಿ ಜೆ.ಸಿ. ರಸ್ತೆ, ಮಿನರ್ವ ವೃತ್ತ ಮಾರ್ಗವಾಗಿ ನ್ಯಾಷನಲ್ ಕಾಲೇಜು ಮೈದಾನದವರೆಗೆ.

ಉದ್ಘಾಟನಾ ಸಮಾರಂಭ
4-2-2011 ಶುಕ್ರವಾರ ಏರುಹೊತ್ತು 1.00ಕ್ಕೆ
ಉದ್ಘಾಟಕರು: ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ, ಕರ್ನಾಟಕ ಸರಕಾರ
ಸಮ್ಮೇಳನಾಧ್ಯಕ್ಷರ ಭಾಷಣ: ಪ್ರೊ. ಜಿ. ವೆಂಕಟಸುಬ್ಬಯ್ಯ
'ಬೆಂಗಳೂರು ಬಾಗಿನ' ಸ್ಮರಣ ಸಂಚಿಕೆ ಬಿಡುಗಡೆ: ಎಂ. ವೀರಪ್ಪ ಮೊಯ್ಲಿ, ಕೇಂದ್ರ ಕಾನೂನು ಸಚಿವ

ಗೋಷ್ಠಿಗಳುಗೋಷ್ಠಿ 1: ಕನ್ನಡ ಸಮುದಾಯದ ಆತಂಕಗಳು
4-2-2011 ಶುಕ್ರವಾರ ಇಳಿಹೊತ್ತು 4.30ಕ್ಕೆ
ಅಧ್ಯಕ್ಷತೆ: ಪ್ರೊ. ಕೆ.ಇ. ರಾಧಾಕೃಷ್ಣ

ಗೋಷ್ಠಿ 2: ಬೆಂಗಳೂರು

5-2-2011 ಶನಿವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ನ್ಯಾ.ಎ.ಕೆ. ಸದಾಶಿವ

ಗೋಷ್ಠಿ 3: ದೇಶಿ ಸಂಸ್ಕೃತಿ - ತವಕ ತಲ್ಲಣಗಳು

5-2-2011 ಶನಿವಾರ ಏರುಹೊತ್ತು 11.30ಕ್ಕೆ
ಅಧ್ಯಕ್ಷತೆ: ಪ್ರೊ. ಎಸ್.ಜಿ. ಸಿದ್ಧರಾಮಯ್ಯ

ಗೋಷ್ಠಿ 4: ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ 

5-2-2011 ಶನಿವಾರ ಇಳಿಹೊತ್ತು 2.00ಕ್ಕೆ
ನಡೆಸಿಕೊಡುವವರು: ಡಾ. ಭೈರಮಂಗಲ ರಾಮೇಗೌಡ

ಗೋಷ್ಠಿ 5: ಕಾವ್ಯವಾಚನ - ಗಾಯನ 

5-2-2011 ಶನಿವಾರ ಇಳಿಹೊತ್ತು 4.00ಕ್ಕೆ
ಅಧ್ಯಕ್ಷತೆ: ಡಾ. ಯು.ಆರ್. ಅನಂತಮೂರ್ತಿ

ಗೋಷ್ಠಿ 6: ಹಾಸ್ಯ ಸಂವೇದನೆ

5-2-2011 ಶನಿವಾರ ಇಳಿಹೊತ್ತು 9.30ಕ್ಕೆ
ಅಧ್ಯಕ್ಷತೆ: ಡಾ. ಎಂ. ಕೃಷ್ಣೇಗೌಡ

ಸನ್ಮಾನ ಸಮಾರಂಭ: 

6-2-2011 ಭಾನುವಾರ ಏರುಹೊತ್ತು 11.30ಕ್ಕೆ
ಏಣಗಿ ಬಾಳಪ್ಪ ಅವರಿಂದ ಹಿಡಿದು ಬಿ. ಪುರುಷೋತ್ತಮ ಅವರವರೆಗೆ ಒಟ್ಟು ೧೩೮ ಗಣ್ಯರಿಗೆ ಸನ್ಮಾನ
ಸಾನ್ನಿಧ್ಯ: ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ
ಸನ್ಮಾನಿಸುವವರು: ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ

ಬಹಿರಂಗ ಅಧಿವೇಶನ: 

6-2-2011 ಭಾನುವಾರ ಇಳಿಹೊತ್ತು 3.00ಕ್ಕೆ
ಅಧ್ಯಕ್ಷತೆ: ಡಾ. ನಲ್ಲೂರು ಪ್ರಸಾದ್ ಆರ್.ಕೆ.
ನಿರ್ಣಯಗಳ ಮಂಡನೆ: ಪುಂಡಲೀಕ ಹಾಲಂಬಿ
ಸಮಾರೋಪ ಸಮಾರಂಭ: 
ಸಾನ್ನಿಧ್ಯ: ಶ್ರೀ ಡಾ. ಬಸವಲಿಂಗ ಪಟ್ಟದೇವರು
ಸಮ್ಮೇಳನಾಧ್ಯಕ್ಷರ ನುಡಿ: ಪ್ರೊ. ಜಿ. ವೆಂಕಟಸುಬ್ಬಯ್ಯ

ಸಮಾನಾಂತರ ಗೋಷ್ಠಿಗಳು -1
ಸ್ಥಳ: ಕುವೆಂಪು ಕಲಾಕ್ಷೇತ್ರ, ವಿ.ವಿ. ಪುರಂ


ಗೋಷ್ಠಿ 1: ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು 

4-2-2011 ಶುಕ್ರವಾರ ಇಳಿಹೊತ್ತು 2.00ಕ್ಕೆ
ಅಧ್ಯಕ್ಷತೆ: ಡಾ. ಸಿ.ಎನ್. ರಾಮಚಂದ್ರನ್

ಗೋಷ್ಠಿ 2: ಕನ್ನಡ ರಂಗ ಚಳುವಳಿಗಳು
5-2-2011 ಶನಿವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಬಿ.ವಿ. ಜಯರಾಂ

ಗೋಷ್ಠಿ 3: ನಾಡಪ್ರಭು ಕೆಂಪೇಗೌಡ
5-2-2011 ಶನಿವಾರ ಏರುಹೊತ್ತು 11.30ಕ್ಕೆ
ಅಧ್ಯಕ್ಷತೆ: ಪ್ರೊ. ಹ.ಕ. ರಾಜೇಗೌಡ

ಕವಿಗೋಷ್ಠಿ 
5-2-2011 ಶನಿವಾರ ಇಳಿಹೊತ್ತು 2.00ಕ್ಕೆ
ಅಧ್ಯಕ್ಷತೆ: ಡಾ. ಬಿದರಹಳ್ಳಿ ನರಸಿಂಹಮೂರ್ತಿ

ಗೋಷ್ಠಿ 4: ಕನ್ನಡ ಪ್ರಜ್ಞೆ - ಸಮೂಹ ಮಾಧ್ಯಮಗಳು
5-2-2011 ಶನಿವಾರ ಇಳಿಹೊತ್ತು 4.30ಕ್ಕೆ
ಅಧ್ಯಕ್ಷತೆ: ಡಿ.ಪಿ. ಪರಮೇಶ್ವರ

ಗೋಷ್ಠಿ 5: ಚಲನಚಿತ್ರ ಮತ್ತು ಕಿರುತೆರೆ
6-2-2011 ಭಾನುವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಪದ್ಮಭೂಷಣ ಡಾ.ಬಿ. ಸರೋಜಾದೇವಿ

ಗೋಷ್ಠಿ 6: ಸಾಮಾಜಿಕ ಹಕ್ಕುಗಳು ಮತ್ತು ಕಾನೂನು 
6-2-2011 ಭಾನುವಾರ ಏರುಹೊತ್ತು 11.30ಕ್ಕೆ
ಅಧ್ಯಕ್ಷತೆ: ನ್ಯಾ. ಎಸ್.ಆರ್. ನಾಯಕ್

ಸಮಾನಾಂತರ ಗೋಷ್ಠಿಗಳು -2
ಸ್ಥಳ: ಮಹಿಳಾ ಸಮಾಜ, ಕೆ.ಆರ್. ರಸ್ತೆ


ಗೋಷ್ಠಿ 1: ಕನ್ನಡ ಪುಸ್ತಕೋದ್ಯಮ 
4-2-2011 ಶುಕ್ರವಾರ ಇಳಿಹೊತ್ತು 2.00ಕ್ಕೆ
ಅಧ್ಯಕ್ಷತೆ: ಡಾ. ಸಿದ್ಧಲಿಂಗಯ್ಯ

ಗೋಷ್ಠಿ 3: ಮಹಿಳೆ 
5-2-2011 ಶನಿವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಲೀಲಾದೇವಿ ಆರ್. ಪ್ರಸಾದ್
ಕವಿಗೋಷ್ಠಿ 
5-2-2011 ಶನಿವಾರ ಏರುಹೊತ್ತು 12.30ಕ್ಕೆ
ಅಧ್ಯಕ್ಷತೆ: ಡಾ. ಶ್ರೀರಾಮ ಇಟ್ಟಣ್ಣನವರ

ಗೋಷ್ಠಿ 3: ಮಕ್ಕಳ ಸಾಹಿತ್ಯ 
5-2-2011 ಶನಿವಾರ ಇಳಿಹೊತ್ತು 2.00ಕ್ಕೆ
ಅಧ್ಯಕ್ಷತೆ: ಡಾ. ನಾ. ಡಿಸೋಜ

ಗೋಷ್ಠಿ 4: ಪರಂಪರೆ ಮತ್ತು ಕನ್ನಡ 

6-2-2011 ಭಾನುವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಪುಸ್ತಕ ಮನೆ ಹರಿಹರಪ್ರಿಯ

ಗೋಷ್ಠಿ 5: ಕನ್ನಡದಲ್ಲಿ ಅನುವಾದ ಸಾಹಿತ್ಯ 
6-2-2011 ಭಾನುವಾರ ಏರುಹೊತ್ತು 11.30ಕ್ಕೆ
ಅಧ್ಯಕ್ಷತೆ: ಡಾ. ಪ್ರಧಾನ ಗುರುದತ್

ಆಮಂತ್ರಣ ಪತ್ರಿಕೆಯ ಫೋಟೋಗಳು 
















1 comment:

  1. ವಿವರವಾಗಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು ...ಬರ್ತೇನೆ

    ReplyDelete