Monday, January 24, 2011

ಮೊನ್ನೆ ಆರ್ಕುಟ್ನಲ್ಲಿ ನಾನು ಒಂದು ಕಾಮೆಂಟ್ ಪೋಸ್ಟ್ ಮಾಡಿದೆ, ಕೂದಲೆ ಅಸ್ತ್ರ ಎನ್ನುವ ಸ್ನೇಹಿತರೊಬ್ಬರು ರಿಪ್ಲೈ ಕೊಡಲಾರಮ್ಬಿಸಿದರು, ಆ ಸಂಬಾಶಣೆಯ ತುಣುಕುಗಳು ಇಲ್ಲಿವೆ, ನೀವೆ ಓದಿ, ಯಾವುದು ಸರಿ ಎಂದು ನೀವೇ ತೀರ್ಮಾನಿಸಿ.


ಮಾರುತಿವರ್ಧನ್ :ಈ ಕೈ ಕರ್ನಾಟಕದ ಆಸ್ತಿ, ಈ ಐದು ಬೆರಳುಗಳಲ್ಲಿರೋದು ಐದು ಕೋಟಿ ಕನ್ನಡಿಗರ ಶಕ್ತಿ, ಬೆರಳನ್ನು ಮುಸ್ಟಿ ಮಾಡಿ ಹೊಡೆದ್ರೆ ಮತ್ತೆ ಆ ವ್ಯಕ್ತಿ ಎದ್ದು ಬಂದಿರೋದು ಚರಿತ್ರೆನಲ್ಲೇ ಇಲ್ಲಾ..., ಈ ಕದಂಬ ಒಂತರಾ ಕರೆಂಟ್ ಇದ್ದಂತೆ , ಪ್ರೀತಿಯಿಂದ ಸ್ವಿಚ್ ಹಾಕಿದ್ರೆ ಬೆಳಕು ಕೊಡ್ತಾನೆ, ಕೋಪದಲ್ಲಿ ಕೈ ಹಾಕಿದ್ರೆ ಶಾಕು.......!
ಅಸ್ತ್ರ:  Cinema heroism dialogue's badukalli anvayisodilla Maruthi.. adella manoranjanege saaku. Maruthi bere yaro vyakti hesarina jote gurutisikollodakinta tannade chaapu moodisali anta haaraisuttene! Good morning




ಮಾರುತಿವರ್ಧನ್  :mr. Astra idu sinima dailag ok, i agree with you, but it contain Patriotism ( deshaprema) , always look on the bright side of the thing, and every thing contains both dark and bright like coin contain 2 sides, we should follow good things, and forget the bad things


 ಅಸ್ತ್ರ Ha ha ha.. ellide nimma nivu haakiro cinema dialoguealli Desha prema???. 5 beralu annodu 5 koti kannadigara shakti annoda? (adu eegaagle 6 koti aagide), yaarige gudiyodu nimma kai?. Kuvempu elidante, 'kannadakaagi kai ettu ninna kai kalpavruksha aagute' anno dialoguegoo, nivu haakiro dialoguegoo estu vytyasa ide nodi. illi desha prema annodu illa bari heroism alva friend irodu? sariyagi & coolaagi yochisi!


ಮಾರುತಿವರ್ಧನ್: ಅದರಲ್ಲಿ ಒಂದು ಕೋಟಿ ವೇಸ್ಟ್ ನನ್ನ ಮಕ್ಕಳು
 ಅಸ್ತ್ರ ndu koti janarannu nivu ishtu heenavaagi waste nanna makkalu endu maatanaaduvude heluttade nimagiruva desha prema.. Shabhaash gurugale naanu hordtini..! Navu bari cinema diealogue hodedu kondu waste aagabaradu ashte..! Deshakoskara nijavaagi enaadaru maaduvudaadare kecchede inda nimmannu abhinandisuttene.. Pls visit: http://bangaloreslumyouth.blogspot.com/2009_07_08_archive.html


ಮಾರುತಿವರ್ಧನ್  :ಕೆಟ್ಟವರು ನಮ್ಮ ರಾಜ್ಯದವರಾದರೇನು?, ಪಾಕಿಸ್ಠಾನ ದವರಾದರೇನು , ನನ್ನ ಸ್ವಂತ ಅಣ್ಣನೊ, ತಮ್ಮನೋ ಉಗ್ರಗಾಮಿಯಾದ್ರೆ ಅವನನ್ನು ಕ್ಶಮಿಸಲು ಸಾದ್ಯವಿಲ್ಲ್, ವೇಸ್ಟ್ ನಮ್ಮ ರಾಜ್ಯದವರೇ ಆಗಿದ್ದು ಅವರನ್ನು ಅವರನ್ನು ಗುರುತಿಸಿ ಗಲ್ಲಿಗೇರಿಸುವುದೇ ನಿಜವಾದ ದೆಶಪ್ರೇಮ www.maruthivishnuvardhan.blogspot.com


 ಅಸ್ತ್ರ Nivu hodeyo dialogue nodidrene gotaagutte bidi sir, nimge ee raajyada janasankhyene gottila. adanna samartisikolloke 1 koti janaranna waste nanna makalu antira.. eega idakkidante terrorism kade hortbitri.. Raajakaarani aago ella lakshana ide nimge.. Congrats!. Adu sari nimante kanasugalanna ittukondiro yuvakaru ugragaamigalaagi saayoke horatirodu yaake anta gota?. Gotidre heli.. Vasanth hatra nanna number tagondu phone maadi heli eega busy iddin hordtini. bye


ಮಾರುತಿವರ್ಧನ್:ನೀವು ಹೇಳೊದು ನೋದಿದ್ರೆ ಫಾರಿನ್ ನಲ್ಲಿ ಚರ್ಚ್ ಪಾದ್ರಿಗಳು ತಪ್ಪು ಮಾಡಿದ್ರೆ ಅದು ರೇಪ್, ಅತ್ಯಾಚಾರ, ಅದೆ ನಮ್ಮ ರಾಜ್ಯದ ನಿತ್ಯಾನಂದ ಸ್ವಾಮಿ ಮಾಡಿದ್ರೆ ಮಾದಿದ್ರೆ ಪ್ರಣಯ, ಅನ್ನೊ ತರಾ ಇದೆ, ನಾನು ಹೇಳಿದ್ದು ತಪ್ಪು ಯಾರು ಮಾಡಿದ್ರು ತಪ್ಪೇ.., ನಮ್ಮವರು ಪರರು ಅನ್ನೋದೆಲ್ಲಾ ಇಲ್ಲ, ತಪ್ಪನ್ನು ತಪ್ಪು ಅಂತಲೂ ವೇಸ್ಟ್ ಅನ್ತ್ ಹೇಲಿದ್ರೆ , ರಾಜಕೀಯ ಸೇರು ಅನ್ತಿರಾ.., ಇಸ್ಟೆಲ್ಲಾ ಸೇರಿದ ಮೇಲೆ ಏನಾದರು ಸಾದನೆ ಮಾಡು ಅ೦ತ ಹೇಳ್ತಿರಾ.., ನನ್ನನ್ನೆ ಉಗ್ರಗಾಮಿ ಅಂತಿರಾ, ಉಗ್ರಗಾಮಿ ಆಗೋಕೆ ನನ್ನ ಹತಿರ ಯಾವ "ಅಸ್ತ್ರ" ವೂ ಇಲ್ಲ, ನೀವು ಬ್ಯುಸಿ ಇದ್ರೆ ನಾಳೆ ಲಾಗ್ ಅನ್ ಮಾಡ್ದಾಗ ಒದಿಕೊಳ್ಳಿ


ಬೈರವ್ ಕೋಡಿ : es u r right mr, vishnu vardhan


ನಿಮ್ ಕಾಮೆಂಟ್ ಚನ್ನಾಗಿದೆ ಹಾಗೆ ಹಾಸ್ಯವಿರಲಿ ಅಪಹಾಸ್ಯ ಬೇಡ ಯಾರಿಗೂ ನೋವು ಮಾಡುವ ಉದ್ದೇಶ ಖಂಡಿತ ಬೇಡ ಇಂತಹ ನೆಟ್ ವರ್ಕ್ ಗಳು ಸಿಕ್ಕಿರೋದೆ ನಮ್ಮ ಬಾಗ್ಯ ಎಲ್ಲಾ ಆರ್ಕುಟ್ ಬಂದುಗಳ ಪರವಾಗಿ ನಿಮ್ಮಲ್ಲಿ ನನ್ನದೊಂದು ವಿನಂತಿ...ಬೇಸರಬೇಡ


ಮಾರುತಿವರ್ಧನ್ :ನಾನು ಕದಂಬ, ನನ್ನ ಕೈ ಕರ್ನಾಟಕ ದ ಆಸ್ತಿ ಎನ್ದರೆ ತಪ್ಪೇನು?, ನಾನು ಕರೆಂಟ್ ಎನ್ದರೆ ತಪ್ಪೇನು?, ಇದು ಸಿನಿಮಾ ಡೈಲಾಗೆ ಇರಲಿ, ಅದ್ರೆ ಒನ್ದು ವಿಷಯ, ಇತ್ತಿಚೆಗೆ ಕನ್ನದದಲ್ಲಿ ಬರುತ್ತಿರುವ ರೌಡಿಸಂ ಚಿತ್ರಗಳಲ್ಲಿ ರೌಡಿಗಳನ್ನು ವೈಬವೀಕರಿಸಲಾಗುತ್ತದೆ, ಸಿನಿಮಾ ನೋದಿದ ಜನ ತಾವು ಅದೇ ರೀತಿ ಅನುಕರ‍ಣ್ತ್ ಮಾಡ್ತಾ ಇದ್ದಾರೆ, ಉದಾಹರಣೆಗೆ ಇಂದು ಇಬ್ಬರು ಸ್ನೇಹಿತರು ಬಸ್ಸಿನಲ್ಲೋ, ಪಾರ್ಕಿನಲ್ಲೋ ಬೇಟಿಯಾದರೆ ಅವರ ಸಂಭಾಶಣೆ ಈ ರೀತಿ ಇರುತ್ತದೆ, "ಏನೊ ಮಗಾ", "ಏನೊ ಮಚ್ಹಾ..!", "ಅವಳಿಗೆ ಆಸಿಡ್ ಹಾಕ್ಬೇಕು", ಹೀಗೆ, ಆದ್ರೆ ಕದಂಬ ಚಿತ್ರದಂಥಹ ಸದಭಿರುಚಿಯ ಚಿತ್ರಗಳನ್ನು ನೋದುವ ಮದ್ಯಮ ವರ್ಗದ ಜನರು "ಏನು ಮೇಡಂ ಚೆನ್ನಾಗಿದ್ದಿರ?" "ಊಟ ಅಯ್ತಾ..?, " , "ಭಾರತಿ ಹೇಗೆ ಓದುತ್ತಿದ್ದಾಳೆ", "ಅಮ್ಮ ಚೆನ್ನಾಗಿದ್ದಾರಾ.." ಈ ರೀತಿ ಮಾತನಾಡುತ್ತಾರೆ, ಮೊದಲನೆ ವರ್ಗದ ಜನರನ್ನು ನಾನು ವೇಶ್ಟ್ ನನ್ನ ಮಕ್ಕಳು ಎಂದೆ ಸರಿ,  ಅದ್ರೆ ನಾನು ಆ ಚಿತ್ರಗಳನ್ನು ನೋದಿ ಅದೇ ರಿತಿ ಅನುಕರಿಸುತ್ತಿಲ್ಲ, ಬದಲಿಗೆ ಅವರ ಬಗ್ಗೆ ನನಗಿರುವ ಅಸಮಾದಾನವನ್ನು ಹೊರಗೆ ಹಾಕಿದೆ ಅಸ್ಟೇ..! , ಇತ್ತಿಚಿನ ಸಿನಿಮಾ ಹೀರೋ ಗಳು ಮೌಲ್ಯಗಳಿಗಿಂತ ಹಣಕ್ಕೆ ಪ್ರಾಶಸ್ತ್ಯ ನೀಡಿ, ಸಮಾಜವನ್ನು ತಪ್ಪು ದಾರಿಗೆ ಏಳೆಯುತ್ತಿದ್ದಾರೆ, ಅದಕ್ಕೆ ಉದಾಹರಣೆ ಯೆ ಮೇಲಿನ ಡೈಲಾಗ್ ಗಳು, ಆದರೆ ಸಿನಿಮಾ ಡೈಲಾಗಗಳನ್ನೆ ಹೊಡೆದರೂ ನಾನು ಸದಭಿರುಚಿಯ ಚಿತ್ರಗಳ  ಪ್ರೇಕ್ಶಕ, ಹಾಗು ಕೆಟ್ಟ ಚಿತ್ರಗಳನ್ನು ವಿರ‍ೊದಿಸುತ್ತೆನೆ. ಇನ್ನೊಂದು ವಿಶಯ ಹೇಳುತ್ತೆನೆ ಸಿನಿಮಾ ನೋದುವವರು ಟೈಂ ವೇಸ್ಟ್ ಮಾದುತ್ತಾರೆ, ಸಿನಿಮಾ ಡೈಲಾಗ ಹೊಡೆಯುವವ್ವರು ನಿಶ್ಪ್ರಯೋಜಕರು ಎಂಭು ದು ಸುಳ್ಳು, ಓಳ್ಳೆಯ ಚಿತ್ರಗಳಿಂದ ಸಮಾಜ ಸುಡಾರಣೆ ಸಾದ್ಯ, ಆದರೆ ಆ ಚಿತ್ರಗಳನ್ನು ವೀಕ್ಶಿಸಿ ಅಂಥಹ ನಿರ್ದೆಶಕ ಮತ್ತು ನಟರಿಗೆ ಪ್ರೊತ್ಸಾಹ ನೀಡಬೇಕು. ಮತ್ತೆ ಒಂದು ವಿಶಯ ಕರ್ನಾಟಕದಲ್ಲಿ ಒಂದು ಕೋಟಿ ಮುಟ್ಟಾಳರು, ಕೊಲೆಗಡುಕರು, ರೌಡಿಗಳು , ಲಂಚಕೋರರು ಇದ್ದಾರೆ ಅದು ಸತ್ಯ. ಹಾಗೆಯೆ ೫ ಕೋಟಿ ಜನರು ಸಾದ್ವಿಗಳು ಅವರೆ ನಮ್ಮ ಕನ್ನಡದ ಶಕ್ತಿ, ಸಂಪತ್ತು, ಅವರನ್ನು ಹೋಗಳುವುದು ಹಾಗು ಕೆಟ್ಟವರನ್ನು ಹೀಯಳಿಸಿ , ಜೈಲಿಗೆ ಕಳುಹಿಸುವುದು ನಿಜವಾದ ದೇಶಪ್ರೇಮ. ಅವರು ನಮ್ಮ ರಾಜ್ಯದವರ‍ೆ ಆಗಿದ್ದರು ಸಹ ನಮ್ಮವರೆಂದು ಹೇಳಿಕೊಳ್ಳಲು ನನಗೆ ನಾಚಿಕೆ ಆಗುತ್ತದೆ  


ಅಸ್ತ್ರ Chenaagide, Nivu karntakada 1 koti janaranannu 'Waste nanna makkalu' andiddu sari anta heltira? jotege nivu ಈ ಕೈ ಕರ್ನಾಟಕದ ಆಸ್ತಿ, ಈ ಐದು ಬೆರಳುಗಳಲ್ಲಿರೋದು ಐದು ಕೋಟಿ ಕನ್ನಡಿಗರ ಶಕ್ತಿ, ಬೆರಳನ್ನು ಮುಸ್ಟಿ ಮಾಡಿ ಹೊಡೆದ್ರೆ ಮತ್ತೆ ಆ ವ್ಯಕ್ತಿ ಎದ್ದು ಬಂದಿರೋದು ಚರಿತ್ರೆನಲ್ಲೇ ಇಲ್ಲಾ..., ಈ ಕದಂಬ ಒಂತರಾ ಕರೆಂಟ್ ಇದ್ದಂತೆ , ಪ್ರೀತಿಯಿಂದ ಸ್ವಿಚ್ ಹಾಕಿದ್ರೆ ಬೆಳಕು ಕೊಡ್ತಾನೆ, ಕೋಪದಲ್ಲಿ ಕೈ ಹಾಕಿದ್ರೆ ಶಾಕು.......! anta heliddu Desha prema anta heltira?




ಬೈರವ್ ಕೋಡಿ, :ಸಾರಿ Mr.Maruthi Vishnuvardhan ನಿಮ್ ಮದ್ಯೆ ಕಾಮೆಂಟ್ ಹಾಕಬಾರದಿತ್ತು ಹಾಕಿದ್ದಕ್ಕೆ ಕ್ಷಮೆ ಇರಲಿ, ಚರ್ಚೆ ಮಾಡೋ ಅಷ್ಟು ಯೋಗ್ಯತೆ, ಸಮಯ ಎರಡು ನನ್ನಲ್ಲಿಲ್ಲ ಬೇಸರವಿದ್ದರೆ ಅನ್ಯತಃ ಭಾವಿಸದೆ ಕ್ಷಮಿಸಿ


ಮಾರುತಿವರ್ಧನ್ : bhyrav nimma kament nalli enuu tappilla, nivu karekt agiye heliddira


ಸತೀಶ್ : ಅಣ್ಣ ವಿಷ್ಣು, ನಾನು ನನ್ನ ಹತ್ತನೇ ವಯಸ್ಸಿನಿಂದ ವಿಷ್ಣು ಅಭಿಮಾನಿ , ಆದರೆ ನೀವು ಯಾವುದೋ ವಿಷಯಕ್ಕೆ ಸಂಬಂಧ ಇಲ್ಲದಿರೋ ಯಾವ ಯಾವುದೊ ವಿಷಯಗಳನ್ನು ತಳಕು ಹಾಕುತಿದ್ದೀರಲ್ಲ ಸರಿಯೇ



No comments:

Post a Comment